ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ನೀ ಪ್ರೀತಿಸೋ ಹೃದಯಕೆ ನಿನ್ನ ಪ್ರೀತಿಗೊತ್ತಿರೋಲ್ಲ ಆದ್ರೆ! ನಿನ್ನ ಪ್ರೀತಿಸೋ ಹೃದಯಕ್ಕೆ ನಿನ್ನ ಬಿಟ್ಟು ಬೇರೆನೂ ಗೊತ್ತಿರಲ್ಲ ಹಾಗಾಗಿ ನಿನ್ನ ಪ್ರೀತಿಸುವರನ್ನು ನೀನು ಪ್ರೀತಿಸೂ....
ಸೂರ್ಯಾಸ್ತಮಿಸುತ್ತಿರಲೂ  ಕಾಯುತ್ತಿವೆ ಹಕ್ಕಿಚುಕ್ಕಿ  ಹಕ್ಕಿಗಳಿಗೆ ಗೂಡು ಸೇರುವ ಕಾತರ. ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ.  ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ   ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ  ಕತ್ತಲ ಬಾನಿಗೆ  ಬೆಳಕು ಚುಕ್ಕಿಚಂದ್ರನ ಹೊಳಪು.  ಬೀಸುವ ಗಾಳಿಯ ತಂಪು . ಸಂಜೆಯ ಸದ್ದು ಇಂಪು
ಇಮೇಜ್
ಇಳಿ ಸಂಜೆ  ಸೂರ್ಯಾಸ್ತಮಿಸುತ್ತಿರಲೂ ಕಾಯುತ್ತಿವೆ ಹಕ್ಕಿ-ಚುಕ್ಕಿ  ಹಕ್ಕಿಗಳಿಗೆ ಗೂಡು ಸೇರುವ ಕಾತರ. ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ.  ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ  ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ  ಕತ್ತಲ ಬಾನಿಗೆ ಬೆಳಕು ಚುಕ್ಕಿಚಂದ್ರನ ಹೊಳಪು.  ಬೀಸುವ ಗಾಳಿಯ ತಂಪು.  ಸಂಜೆಯ ಸದ್ದು ಇಂಪು.  ನನಗದು ಮನಕೆ  ಸಂಪು. 
ಅರಳುತಿಹದು ಸ್ನೇಹಕೂಟ ಕನ್ನಡಿಗನ ಮಾತಿನಲ್ಲಿ, ಕನ್ನಡದ ಉಸಿರಿನಲ್ಲಿ. ಕೆರಳುತಿಹದು ಈ ನಮ್ಮ ಕನ್ನಡದ ಸಾಹಿತ್ಯ ಕನ್ನಡಿಗನ ರೋಷದಲ್ಲಿ, ಕನ್ನಡದ ಪ್ರೀತಿಯಲ್ಲಿ.ಬೆಳೆಯುತಿದೆ ಕನ್ನಡ ಶ್ರೀಗಂಧದ ನೆರಳಿನಲ್ಲಿ ಮಲ್ಲಿಗೆಯ ಸುಗಂಧದಲ್ಲಿ ಇದೇ ನಮ್ಮ ಕನ್ನಡ ಸಿರಿಗನ್ನಡ.. ಚೆಲುವಕನ್ನಡ.
ಜೇನಿನ ಹೊಳೆಯಂತೆ ಹಾಲಿನ ಮಳೆಯಂತೆ ಈ ನಮ್ಮ ಕನ್ನಡ ನುಡಿಸಿರಿಯು.. ಕೋಗಿಲೆ ಧನಿಯಲಿ ಕನ್ನಡ ಸ್ವರವು ಮಾಧುರ್ಯದಲ್ಲಿ ಜನುಗುತ್ತಲಿವುದು..ಸ್ವರವೊ ಧನಿಯೊ ಸವಿವಿನಯದಲಿ ಕೇಳುತಲಿಹದು..ಕನ್ನಡ ನುಡಿಯೊ ಅ... ಅ...ಕನ್ನಡ ನುಡಿದರೆ ಸಕ್ಕರೆಯ ಸಿಹಿಯೂ ಕನ್ನಡ ಬರೆದರೆ ಗಗನದ ಚುಕ್ಕಿಯೂ.ಅ ಅ 
ಕನ್ನಡ ನಮ್ಮುಸಿರಲಿ ಅರಳುತಲಿವುದು.ಅಭಿಮಾನ ನಮ್ಮ ಮನದಲಿ ಹರಿಯುತಲಿವುದು. ಪ್ರೀತಿ ಕನ್ನಡಿಗರ ನಡೆನುಡಿಯ ರಕ್ಷಣೆಯಲ್ಲಿಹದು.ಗೌರವ ಕನ್ನಡ ನಾಡಿನ ಸಂಸ್ಕೃತಿಯಲ್ಲಿಹದು. ವೈಭವ ಕನ್ನಡದ ಕಲೆ-ವಾಸ್ತುಶಿಲ್ಪದ ರಚನೆಯಲ್ಲಿಹದು.ರೋಷ ಕನ್ನಡ ನಾಡ ನೆಲಜಲದ ರಕ್ಷಣೆಯಲ್ಲಿಹದ
ಕನ್ನಡ ಕವಿತೆಗಳು  ಇನ್ನೂ  ಮುಂದೆ  ಈ  ಅಂಕಣದಲ್ಲಿ  ಪ್ರಕಟವಾಗುತ್ತದೆ