ಸೂರ್ಯಾಸ್ತಮಿಸುತ್ತಿರಲೂ ಕಾಯುತ್ತಿವೆ ಹಕ್ಕಿಚುಕ್ಕಿ ಹಕ್ಕಿಗಳಿಗೆ ಗೂಡು ಸೇರುವ ಕಾತರ. ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ. ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ ಕತ್ತಲ ಬಾನಿಗೆ ಬೆಳಕು ಚುಕ್ಕಿಚಂದ್ರನ ಹೊಳಪು. ಬೀಸುವ ಗಾಳಿಯ ತಂಪು . ಸಂಜೆಯ ಸದ್ದು ಇಂಪು
ಇಳಿ ಸಂಜೆ ಸೂರ್ಯಾಸ್ತಮಿಸುತ್ತಿರಲೂ ಕಾಯುತ್ತಿವೆ ಹಕ್ಕಿ-ಚುಕ್ಕಿ ಹಕ್ಕಿಗಳಿಗೆ ಗೂಡು ಸೇರುವ ಕಾತರ. ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ. ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ ಕತ್ತಲ ಬಾನಿಗೆ ಬೆಳಕು ಚುಕ್ಕಿಚಂದ್ರನ ಹೊಳಪು. ಬೀಸುವ ಗಾಳಿಯ ತಂಪು. ಸಂಜೆಯ ಸದ್ದು ಇಂಪು. ನನಗದು ಮನಕೆ ಸಂಪು.
ಅರಳುತಿಹದು ಸ್ನೇಹಕೂಟ ಕನ್ನಡಿಗನ ಮಾತಿನಲ್ಲಿ, ಕನ್ನಡದ ಉಸಿರಿನಲ್ಲಿ. ಕೆರಳುತಿಹದು ಈ ನಮ್ಮ ಕನ್ನಡದ ಸಾಹಿತ್ಯ ಕನ್ನಡಿಗನ ರೋಷದಲ್ಲಿ, ಕನ್ನಡದ ಪ್ರೀತಿಯಲ್ಲಿ.ಬೆಳೆಯುತಿದೆ ಕನ್ನಡ ಶ್ರೀಗಂಧದ ನೆರಳಿನಲ್ಲಿ ಮಲ್ಲಿಗೆಯ ಸುಗಂಧದಲ್ಲಿ ಇದೇ ನಮ್ಮ ಕನ್ನಡ ಸಿರಿಗನ್ನಡ.. ಚೆಲುವಕನ್ನಡ.
ಜೇನಿನ ಹೊಳೆಯಂತೆ ಹಾಲಿನ ಮಳೆಯಂತೆ ಈ ನಮ್ಮ ಕನ್ನಡ ನುಡಿಸಿರಿಯು.. ಕೋಗಿಲೆ ಧನಿಯಲಿ ಕನ್ನಡ ಸ್ವರವು ಮಾಧುರ್ಯದಲ್ಲಿ ಜನುಗುತ್ತಲಿವುದು..ಸ್ವರವೊ ಧನಿಯೊ ಸವಿವಿನಯದಲಿ ಕೇಳುತಲಿಹದು..ಕನ್ನಡ ನುಡಿಯೊ ಅ... ಅ...ಕನ್ನಡ ನುಡಿದರೆ ಸಕ್ಕರೆಯ ಸಿಹಿಯೂ ಕನ್ನಡ ಬರೆದರೆ ಗಗನದ ಚುಕ್ಕಿಯೂ.ಅ ಅ
ಕನ್ನಡ ನಮ್ಮುಸಿರಲಿ ಅರಳುತಲಿವುದು.ಅಭಿಮಾನ ನಮ್ಮ ಮನದಲಿ ಹರಿಯುತಲಿವುದು. ಪ್ರೀತಿ ಕನ್ನಡಿಗರ ನಡೆನುಡಿಯ ರಕ್ಷಣೆಯಲ್ಲಿಹದು.ಗೌರವ ಕನ್ನಡ ನಾಡಿನ ಸಂಸ್ಕೃತಿಯಲ್ಲಿಹದು. ವೈಭವ ಕನ್ನಡದ ಕಲೆ-ವಾಸ್ತುಶಿಲ್ಪದ ರಚನೆಯಲ್ಲಿಹದು.ರೋಷ ಕನ್ನಡ ನಾಡ ನೆಲಜಲದ ರಕ್ಷಣೆಯಲ್ಲಿಹದ