ಕನ್ನಡ ನಮ್ಮುಸಿರಲಿ ಅರಳುತಲಿವುದು.ಅಭಿಮಾನ ನಮ್ಮ ಮನದಲಿ ಹರಿಯುತಲಿವುದು. ಪ್ರೀತಿ ಕನ್ನಡಿಗರ ನಡೆನುಡಿಯ ರಕ್ಷಣೆಯಲ್ಲಿಹದು.ಗೌರವ ಕನ್ನಡ ನಾಡಿನ ಸಂಸ್ಕೃತಿಯಲ್ಲಿಹದು. ವೈಭವ ಕನ್ನಡದ ಕಲೆ-ವಾಸ್ತುಶಿಲ್ಪದ ರಚನೆಯಲ್ಲಿಹದು.ರೋಷ ಕನ್ನಡ ನಾಡ ನೆಲಜಲದ ರಕ್ಷಣೆಯಲ್ಲಿಹದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ