ಏಕಾಂಗಿ 

ಓಂಟಿತನಕ್ಕೆ ಒಬ್ಬನೇ ದೊರೆ. 
ಅಹಂಕಾರಕ್ಕೆ ಎಲ್ಲಿದೆ ಕೊನೆ.
ಕೆಟ್ಟ ಆಲೋಚನೆಗೆ ಏಕಾಂತ ಮಣೆ. 
ಸಂಬಂಧಗಳ ಬೆಲೆ ಗೊತ್ತಿಲ್ಲ.
ಸೋದರತೆ ಭಾವ ಅವನಿಗಿಲ್ಲ.
ಬೇರೋಬ್ಬರ ನೋವು ಅರಿವಿಲ್ಲ.
ಅವನ ನೋವು ಅವನಿಗೆ ಬೆಂಕಿ ಜ್ವಾಲೆ ಕಣ್ಣಿಗೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ