ಕಿತ್ತು ತಿನ್ನೋ ಬಡತನ ಕೇಳೋರ್ ಯಾರೋ ಈ ದಿನ. ಊಟಕ್ಕಾಗಿ ರೋಧನ ಹಸಿವಂಬ ತೋರಣ. ಸಿರಿವಂತರಿಗೆ ಇಂದು ಸಿಹಿದಿನ ಬಡವರಿಗೆ ಇಂದು ಕಹಿದಿನ. ಬಡವರ ಬದುಕು ಅನ್ನವನ್ನುಂಡು ಸುಖ ನಿದ್ದೆ ಮಾಡುವತನಕ.ಸಿರಿವಂತರ ಬದುಕು ಅನ್ನವನ್ನುಂಡು ಅರಗಿ ನಿದ್ದೆ ಮಾಡುವತನಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ