ಡಿ ಕೆ ರವಿ ನೆನಪು
ರವಿ ಅಸ್ತಮಿಸಿದೆ ಕಾಣದ ಲೋಕಕೆ.
ದೇಹ-ಆತ್ಮ ಮೂಡಿಸಿತು ಜನರಲ್ಲಿ ಪ್ರೀತಿ ಅಭಿಮಾನ.
ರವಿಕಿರಣ ಇನ್ನೂ ಮೂಡದೆ ನೊಂದಿತು ಜನಮನ,ಕಣ್ಣೀರಿಟ್ಟಿತ್ತು ಜಗಮಗ.
ಬಾರದೇ ಹೋದೆಯೇ ಒ ರವಿಯೇ, ಪ್ರೀತಿಯ ಚಿನ್ನದ ಗಣಿಯೇ.
ಈ ನಾಡಿಗೆ ಬರದ ಸಿಡಿಲು ಬಡಿದಿದೆ ನಿಷ್ಠೆ ಕಲಿಸಿದ ಗುರು ನೀ,
ಓ ಮರೆಯಾದೆಯೇ ರವಿಯೇ ,
ಕಾಣದ ಲೋಕಕೆ ಬಹು ಬೇಗನೇ ಹೋದೆಯೇ.
ಈ ನಾಡ ಶೋಕ ಸಂಕಟ ಒಳಗಾಗಿದೆ
ಓ ನಾಡ ಚಿನ್ನವೇ ಹೆಬ್ಬುಲಿಯೇ,
ಕಾಣದ ಕೈ ಬೆದರಿಕೆ ಭ್ರಷ್ಟ ವ್ಯವಸ್ಥೆಗೆ ಬಲಿಯಾದೆಯೇ.
ಓ ರವಿಯೇ.... ಈ ನಾಡ ಜ್ಯೋತಿಯೇ.
ರವಿ ಅಸ್ತಮಿಸಿದೆ ಕಾಣದ ಲೋಕಕೆ.
ದೇಹ-ಆತ್ಮ ಮೂಡಿಸಿತು ಜನರಲ್ಲಿ ಪ್ರೀತಿ ಅಭಿಮಾನ.
ರವಿಕಿರಣ ಇನ್ನೂ ಮೂಡದೆ ನೊಂದಿತು ಜನಮನ,ಕಣ್ಣೀರಿಟ್ಟಿತ್ತು ಜಗಮಗ.
ಬಾರದೇ ಹೋದೆಯೇ ಒ ರವಿಯೇ, ಪ್ರೀತಿಯ ಚಿನ್ನದ ಗಣಿಯೇ.
ಈ ನಾಡಿಗೆ ಬರದ ಸಿಡಿಲು ಬಡಿದಿದೆ ನಿಷ್ಠೆ ಕಲಿಸಿದ ಗುರು ನೀ,
ಓ ಮರೆಯಾದೆಯೇ ರವಿಯೇ ,
ಕಾಣದ ಲೋಕಕೆ ಬಹು ಬೇಗನೇ ಹೋದೆಯೇ.
ಈ ನಾಡ ಶೋಕ ಸಂಕಟ ಒಳಗಾಗಿದೆ
ಓ ನಾಡ ಚಿನ್ನವೇ ಹೆಬ್ಬುಲಿಯೇ,
ಕಾಣದ ಕೈ ಬೆದರಿಕೆ ಭ್ರಷ್ಟ ವ್ಯವಸ್ಥೆಗೆ ಬಲಿಯಾದೆಯೇ.
ಓ ರವಿಯೇ.... ಈ ನಾಡ ಜ್ಯೋತಿಯೇ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ